ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
ಮುಖ್ಯ ಸುದ್ದಿಗಳು
ಮುಂಬೈ ದಾಳಿಯಲ್ಲಿ ಪಾಕ್ ಸಂಸ್ಥೆಗಳ ಕೈವಾಡ: ಮೆನನ್
ಇಂಗ್ಲೆಂಡ್ ಕೋಚ್ ಹುದ್ದೆ: ಪೋರ್ಡ್‌ಗೆ ಅಡ್ಡಿಯಿಲ್ಲ- ಕೆಂಟ್
ಪತಿಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣದೊಂದಿಗೆ ಪರಾರಿ
ಗಾಜಾದ ನಗರವನ್ನು ಸುತ್ತುವರಿದ ಇಸ್ರೇಲ್ ಪಡೆ
ಪ್ಯಾಲೆಸ್ಟೈನಿಯರ ಸಂಕಷ್ಟಕ್ಕೆ ಹಮಾಸ್ ಹೊಣೆ: ಸಾರ್ಕೊಜಿ
ಪ್ರಭಾಕರನ್ ಸೆರೆಸಿಕ್ಕರೆ ಹಸ್ತಾಂತರ ಇನ್ನೂ ನಿರ್ಧಾರವಿಲ್ಲ
pti
>>   ದೇಶ | ವಿದೇಶ | ರಾಜ್ಯ | ಆಟೋಟ
ಮನರಂಜನೆ
NRB
 
ಅಮೆರಿಕಾದಿಂದ ಸ್ಯಾಂಡಲ್ ವುಡ್‌ಗೆ
ಸ್ಯಾಂಡಲ್ ಉಡ್‌ನಲ್ಲಿ ಸೆಟ್ಲ್ ಆಗಿ ಉತ್ತಮ ಹೆಸರು ಗಳಿಸುವ ಆಸೆಯೊಂದಿಗೆ 'ವೆಂಕಟ ಇನ್ ಸಂಕಟ' ಚಿತ್ರದ ನಾಯಕಿ ಮೇಘನಾ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಇವರು ಹುಟ್ಟಿ, ಬೆಳೆದು ಓದಿದ್ದು ಓದಿದ್ದು ಎಲ್ಲವೂ ಅಮೆರಿಕಾದಲ್ಲೇ. ಆದರೆ ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದು ಮಾತ್ರ ಸ್ಯಾಂಡಲ್ ವುಡ್‌ನಲ್ಲಿ.
ಸಮಾಚಾರ
 
ಶ್ರೀಲಂಕಾ ಪಾಕ್‌ನ್ನು ನಿರ್ಲಕ್ಷಿಸುತ್ತಿಲ್ಲ: ದುಲೀಪ್ ಮೆಂಡೀಸ್
ಭಾರತ ಜತೆಗಿನ ಸರಣಿಯನ್ನು ಖಾತ್ರಿಗೊಳಿಸಲು ಶ್ರೀಲಂಕಾ ಭಾರತ ಜತೆಗೂಡಿ ಪಾಕಿಸ್ತಾನವನ್ನು ನಿರ್ಲಕ್ಷಿಸುತ್ತಿದೆ ಎಂಬ ಭಾವನೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ...
 
ಮ್ಯಾಡ್ರಿಡ್‌ಗೆ ವಿಲ್ಲರಿಯಲ್‌ ವಿರುದ್ಧ 1-0ರ ಜಯ
ಅರ್ಜೆನ್ ರೊಬ್ಬೆನ್‌ರ ಅಭೂತಪೂರ್ವ ಗೋಲ್‌ನಿಂದಾಗಿ ರಿಯಲ್ ಮ್ಯಾಡ್ರಿಡ್ ತಂಡ ಸ್ಪೀನಿಶ್ ಲೀಗ್‌ನಲ್ಲಿ ಎದುರಾಳಿ ತಂಡ ವಿಲ್ಲರಿಯಲ್‌ನ್ನು 1-0ರಲ್ಲಿ ಸೋಲಿಸಿದೆ.
ಸಮಾಚಾರ
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ಫಲಿತಾಂಶ ಸಿಗಲಿಲ್ಲ. ಈ ಸೋಲಿನ ಜವಾಬ್ದಾರಿ ಹೊರಲು ಸಿದ್ಧ...
 
ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಬಿರುಸಿನ ತಯಾರಿ ನಡೆಸಿದೆ. ಜನವರಿಯೊಳಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ತೀರ್ಮಾನಿಸಿದೆ.
ಮನರಂಜನೆ
 
ದರ್ಶನ್ ನಾಯಕರಾದ ಅಭಯ್‌ಗೆ ಆರತಿ ನಾಯಕಿ
ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
 
ತರುಣ್ ನಟನೆಯ 'ಸೀನ' ಧ್ವನಿ ಸುರುಳಿ ಬಿಡುಗಡೆ
ತರುಣ್ ನಟಿಸಿರುವ 'ಸೀನ' ಚಿತ್ರದ ಧ್ವನಿಸುರುಳಿಯನ್ನು ಇತ್ತೀಚೆಗೆ ಬೆಲ್ ಹೊಟೇಲಿನಲ್ಲಿ ಆಯೋಜಿಸಲಾಗಿತ್ತು. ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ...
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...